ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಪ್ರವಾದಿ ಮುಹಮ್ಮದ್ ಹಾಗೂ ಕಲಿಯುಗದ ಕಲ್ಕಿ ಒಬ್ಬರೇ?

  ಪ್ರವಾದಿ ಮಹಮ್ಮದರು ಮುಸಲ್ಮಾನರಿಗೆ ಮಾತ್ರ ಸೀಮಿತವಲ್ಲ ಹಿಂದು ಕ್ರೈಸ್ತ ಹಾಗೂ ಎಲ್ಲಾ ಜಾತಿ ಧರ್ಮದವರಿಗೂ ಸೇರಿದವರಾಗಿದ್ದಾರೆ, ಹಿಂದೂ ಧರ್ಮದ ವೇದ ಪುರಾಣ ಉಪನಿಷತ್ತುಗಳಲ್ಲಿ ಪ್ರವಾದಿ ಮಹಮ್ಮದರ ಕುರಿತು ಉಲ್ಲೇಖಿಸಿರುವುದನ್ನು ನಮಗೆ ಕಾಣಬಹುದು, ಅಲ್ಲದೇ ಪ್ರವಾದಿ ಮಹಮ್ಮದರು ಹಾಗೂ ಕಲಿಯುಗದ ಕಲ್ಕಿಯು ಒಬ್ಬರೇ ಆಗಿದ್ದಾರೆ ಎಂಬ ಅನುಮಾನಗಳಿಗೆ ಇನ್ನಷ್ಟು ಭರವಸೆ ನೀಡುವ ಭಗವದ್ಗೀತೆಯ ಶ್ಲೋಕಗಳೇ ಸಾಕ್ಷಿ. ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ | ಅಭ್ಯಥನಾಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಮ್ || ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಂ| ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇಯುಗೇ|| ಬರುತ್ತೇನೆ, ಬರುತ್ತೇನೆ, ಧರ್ಮದ ನಷ್ಟ ಉಂಟಾದಾಗ ನಾನು ಬರುತ್ತೇನೆ, ಆಗ ನಾನು ಬರುತ್ತೇನೆ, ಆಗ ನಾನು ಬರುತ್ತೇನೆ, ಆಗ ನಾನು ಸಜ್ಜನರನ್ನು ರಕ್ಷಿಸುತ್ತೇನೆ, ದುಷ್ಟರನ್ನು ನಾಶ ಮಾಡಲು ನಾನು ಧರ್ಮವನ್ನು ಸ್ಥಾಪಿಸಲು ಬರುತ್ತೇನೆ ಮತ್ತು ನಾನು ಯುಗದಲ್ಲಿ ಹುಟ್ಟಿದ್ದೇನೆ. ಧರ್ಮವು ಕಣ್ಮರೆಯಾಗಿ ಅಧರ್ಮವು ಅಧಿಕಾರ ಚಲಾಯಿಸುವ ಕಾಲದಲ್ಲಿ ದೇವರೇ ಸ್ವತಃ ಮಾನವನಾಗಿ ಅವತಾರಗೊಂಡು ಧರ್ಮವನ್ನು   ಸ್ಥಾಪಿಸುವನೆಂದು ಬಹುತೇಕ ಹಿಂದುಗಳ ವಿಶ್ವಾಸ. ಆದರೆ ಇಸ್ಲಾಂ ಧರ್ಮದ ಪ್ರಕಾರ ಮನುಷ್ಯನಲ್ಲಿಯೇ ಒಬ್ಬನನ್ನು ಪ್ರವಾದಿಯನ್ನಾಗಿ ಆರಿಸುವುದಾಗಿದೆ, ಹಿಂದೂ ಪುರಾಣಗಳ ಪ್ರಕಾರ ವಿಷ್ಣುವಿನ 10 ಅವತಾರಗಳಲ್ಲಿ ಕೊನೆಯ ಅವತಾರವಾಗಿದೆ ...
ಇತ್ತೀಚಿನ ಪೋಸ್ಟ್‌ಗಳು

ವೈಫೈ

ನಾನು ಮರಣ ಹೊಂದಿದರೆ ನನ್ನ ಖಬರಿನಲ್ಲೊಂದು ವೈಫೈ ಮೋಡೆಮ್ ಸ್ಥಾಪಿಸಲು ವಸಿಯ್ಯತ್ ಮಾಡುವೆ ಯಾಕೆಂದರೆ ನನ್ನ ಖಬರಿನ ಬಳಿ ಯಾವಾಗಲೂ ಜನರಿರುವರು. ಕೃಪೆ : ರಿಸಾಲ ವಾರ ಪತ್ರಿಕೆ ಅನುವಾದ : ಶಾಫಿ ಕೂರ್ಗ್ 9482893912

ഫിഡോഫീലിയയും മുഹമ്മദ് നബി (സ)യും

ഫിഡോഫീലിയയും മുഹമ്മദ് നബി (സ)യും അന്ത്യ ദൂതർ പ്രവാചകർ മുഹമ്മദ് നബിയിൽ (സ ) ആരോപിക്കപ്പെടുന്ന പ്രധാന ആരോപണമാണ് ഫിഡോഫീലിയ. വിവാഹപ്രായം എത്താത്ത പെൺകുട്ടികളോട് തോന്നുന്ന ലൈംഗിക താൽപര്യം അഥവാ ഫിഡോഫീലിയ എന്ന രോഗത്തിന് അടിമയാണ് മുഹമ്മദ് നബി (സ) എന്നാണ് ആരോപിക്കപ്പെടുന്നത് .ഇതിന് ഉപോൽബലകമായി അവർ കൊണ്ടുവരുന്നത് മുഹമ്മദ് നബിയും (സ) ആയിഷയും (റ)തമ്മിലുള്ള ശൈശവവിവാഹമാണ് . ആയിഷ(റ)യുടെ ഒമ്പതാം വയസ്സിൽ കല്യാണം കഴിച്ച പ്രവാചകൻ ഫിഡോഫീലിയ ബാധിതരാണെങ്കിൽ അഞ്ച് വയസ്സ് പ്രായമുള്ള ശാരദാദേവിയെ വിവാഹം ചെയ്ത് പന്ത്രണ്ടാം വയസ്സിൽ വീട്ടിലേക്ക് കൂട്ടിക്കൊണ്ടു വരികയും ചെയ്ത രാമകൃഷ്ണ പരമഹംസയും, പന്ത്രണ്ടാം വയസ്സുകാരിയായ ഇസബെല്ലയേ വിവാഹം ചെയ്ത ഇംഗ്ലണ്ട് രാജാവ് ജോണും, 13 വയസ്സുകാരിയായ കസ്തൂർബായെ വിവാഹം ചെയ്ത ഇന്ത്യയുടെ രാഷ്ട്ര പിതാവ് ഗാന്ധിയും ഫിഡോഫീലിയ ബാധിതരാണോ?. പ്രവാചകരുടെ ശൈശവവിവാഹം കുറ്റകൃത്യമായിരുന്നുവെങ്കിൽ പ്രവാചകരെ ശക്തമായി നിഷേധിക്കുന്ന അന്നത്തെ മക്കാ മുശ്രിക്കുകൾ ചോദ്യം ചെയ്യുമായിരുന്നില്ലെ? പക്ഷേ അതുണ്ടായില്ല.  50-100 വർഷങ്ങൾക്കു മുമ്പ് ലോകത്തിലെ പല രാജ്യങ്ങളിലും വിവാഹപ്രായം 10 ആയിരുന്നു, ശൈശവവി...

ಆಯಿಷ (ರ) ಹಾಗೂ ಬಾಲ್ಯ ವಿವಾಹ

  ಆಯಿಷ (ರ) ಹಾಗೂ ಬಾಲ್ಯ ವಿವಾಹ 21ನೇ ಶತಮಾನದಲ್ಲಿ ಪ್ರವಾದಿ(ಸ)ರವರು ಹಾಗೂ ಪ್ರವಾದಿ ಪತ್ನಿ ಆಯಿಷಾ (ರ) ರವರ ನಡುವಿನ ವಿವಾಹ ಪ್ರಾಯದ ಕುರಿತು ಆಕ್ಷೇಪಣೆಗಳನ್ನು ಹೊರಡಿಸುವುದಾಗಿದೆ ಈಗಿನ ಕೆಲವು ಮತಾಂಧರ ಕೆಲಸ. ಇಸ್ಲಾಂ ಧರ್ಮದಲ್ಲಿ ವಿವಾಹ ಪ್ರಾಯಕ್ಕೆ ಸಂಬಂಧಿಸಿದಂತೆ ಯಾವುದೇ ಇತಿಮಿತಿಗಳಿಲ್ಲ, ಪ್ರತಿ ಊರಿನಲ್ಲಿ ಅಲ್ಲಿನ ಸಾಮಾಜಿಕ ನಿಯಮಕ್ಕನುಸಾರವಾಗಿ ಅಲ್ಲಿನ ಸಂಪ್ರದಾಯಕ್ಕನುಸಾರವಾದ ಪ್ರಾಯದಲ್ಲಿ ವಿವಾಹ ನಡೆಸಲು ಮುಸಲ್ಮಾನರಿಗೆ ಅನುಮತಿ ಇದೆ. ಆಯಿಷಾ(ರ) ರವರ ವಿವಾಹ ಸಂದರ್ಭದಲ್ಲಿನ ಪ್ರಾಯವನ್ನು ವಿಮರ್ಶಿಸುವವರು ಕೇವಲ ಭಾರತದಲ್ಲಿನ ಪ್ರಮುಖರು ವಿವಾಹವಾದ ಸ್ತ್ರೀಯರ ವಯಸ್ಸನ್ನು ತಿಳಿದರೆ ಮತ್ತೊಮ್ಮೆ ಆಯಷಾ(ರ)ರವರ ವಿವಾಹ ಪ್ರಾಯವನ್ನು ಪ್ರಶ್ನಿಸಲು ಧೈರ್ಯ ಮಾಡುವುದಿಲ್ಲ ಎಂಬುದು ಖಚಿತ. ಬಾಲ್ಯ ವಿವಾಹವಾದ ಪ್ರಮುಖರು   ರಾಷ್ಟ್ರಪಿತ  ಗಾಂಧಿಯವರು 13 ವಯಸ್ಸಿನ ಕಸ್ತೂರಿ ಅವರನ್ನು, ರಾಮಕೃಷ್ಣ ಪರಮಹಂಸ 5 ವಯಸ್ಸಿನ ಶಾರದಾದೇವಿಯನ್ನು, ಇಂಗ್ಲೆಂಡಿನ ರಾಜ ಜಾನ್ ರನ್ನು 12ನೇ ವಯಸ್ಸಿನಲ್ಲಿ ವಿವಾಹವಾದ ಇಸಾಬೆಲ್ಲಾ, ಪ್ರಖ್ಯಾತ ಗಣಿತಶಾಸ್ತ್ರಜ್ಞ ಶ್ರೀನಿವಾಸ ರಾಮಾನುಜನ್ ತಮ್ಮ ಇಪ್ಪತ್ತನೇ ವಯಸ್ಸಿನಲ್ಲಿ ಹತ್ತು ವರ್ಷದ ಜಾನಕಿಯವರನ್ನು, ಯುಕ್ತಿವಾದಿ, ಸ್ವತಂತ್ರ ಚಿಂತಕರಾದ ಪೆರಿಯಾರ್ ಇವಿ ರಾಮಸ್ವಾಮಿಯವರು 13 ವಯಸ್ಸಿನ ನಾಗಮ್ಮ ರನ್ನು, ಝಾನ್ಸಿ ರಾಣಿ ಲಕ್ಷ್ಮೀಬಾಯಿಯವರು ತಮ್ಮ 13ನೇ ವಯಸ್ಸಿನಲ್ಲಿ ರಾಜ ಗಂಗಾಧರ್...

ಇಸ್ಲಾಮಿನಲ್ಲಿ ಜಲಾಶಯ

ಇಸ್ಲಾಮಿನಲ್ಲಿ ಜಲಾಶಯ ಎಲ್ಲಿಂದಲೋ ಒಂದು ಪ್ರಕಾಶ ಬಂದು ತನ್ನನ್ನು ಸುತ್ತುವರಿಯುವುದಾಗಿ ಮಾದವಿಕುಟ್ಟೆ ಕಮಲಾದಾಸ್ ಎಂಬ ಹೆಸರುಗಳಲ್ಲಿ ಪ್ರಖ್ಯಾತಿ ಹೊಂದಿದ ಸುಪ್ರಸಿದ್ಧ ಬರಹಗಾರ್ತಿ ಕಮಲಾಸುರಯ್ಯ ರವರಿಗೆ ಅನಿಸಿತು.ಆ ಪ್ರಕಾಶ ಪೂರ್ಣವಾಗಿಯೂ ಸುಗಂಧವಾಗಿತ್ತು.ಸ್ನೇಹಕ್ಕಾಗಿ ಗುಬ್ಬಚ್ಚಿಯ ಹಾಗೆ ಕಾದು ನಿಂತ ಕಮಲಾಸುರಯ್ಯಾರವರ ಹೃದಯವು ಇಸ್ಲಾಮಿನ ದೀಪ್ತಿಡೆಗೆ ಮಿಡುಕಾಡುತಿತ್ತು. "ಯಾ ಅಲ್ಲಾಹ್ ಎಂಬ ಕವಿತೆಯಲ್ಲಿ ಕಮಲಾ ಸುರಯ್ಯಾ ರವರು ಆ ಸಂಧರ್ಭವನ್ನು ಚಿತ್ರಿಸುತ್ತಾರೆ. ಒಂದು ರಾತ್ರಿಯಲ್ಲಿ ಪ್ರಾರ್ಥನೆಯಲ್ಲಿ ಮುಳುಗಿದಾಗ ತಟ್ಟನೆ ಬೆಳದಿಂಗಳಲ್ಲಿ ಮುಳುಗಿದ ಪ್ರತೀತಿಯೊಂದಿಗೆ ನಾನು ಆ ಅಭೌಮ ತೇಜಸ್ಸನ್ನು ನೋಡಿ ಕೊಂಡೇ ಆ ದಿವ್ಯ ದರ್ಶನ ನನ್ನ ನಯನಗಳಲ್ಲಿ ಅಂಧಾಕಾರಮೂಡಿಸಿತು ಆದರೆ ಅದು ನನ್ನ ಹೃದಯದಲ್ಲಿ ಪರಮೋನ್ನತ ಸ್ನೇಹದ ಧೀರ್ಘ ದೃಷ್ಟಿಯನ್ನು ಹುಟ್ಟಿಸಿತು. ಅಲ್ಲಾಹುವಿನ ಖಜಾನೆಯ ಸ್ನೇಹವು ಬೆಳದಿಂಗಳ ರೀತಿಯಲ್ಲಿ ಕಮಲಾದಾಸ್ರವರ ಮೇಲೆ ವರ್ಶಿಸಲಾರಂಭಿಸಿತು, ಆ ಬೆಳದಿಂಗಳ ಕೆಳಗೆ ಕುಳಿತು ಅವರು ಹಾಡಿದರು. ಯಾ ಅಲ್ಲಾಹ್ ನಿನ್ನ ಮಾತ್ರ ದರ್ಶಿಸುವೆನು ಭರವಸೆಗಳು ಒಳಗೆ ತುಂಬುತ್ತಿದೆ. ನನ್ನ ಒಂದೊಂದು ಸತ್ಯದಲ್ಲೂ ನೀನಾಗಿದೆ ನನ್ನ ಸರ್ವ ನವೋ ಮಂಡಲಗಳಲ್ಲಿ ಮಿನುಗುತ್ತಿರುವ ತಾರೆಗಳೊಂದಿಗೆ ಬಂಧಿಸಿತ್ತು, ಅವರ ಹೃದಯವನ್ನು ನಕ್ಷತ್ರಗಳ ಹೊಳಪಿತ್ತು, ಅವರ ಮಾತುಗಳಿಗೆ ಲೌಕಿಕತೆಯಿಂದ ಅಲೌಕಿಕತೆಯೆಡೆಗೆ ಇರುವ ಯಾತ್ರೆಯಾಗಿತ್...

ತಬ್ಲೀಗರು ಎಂದರೆ ಯಾರು? ಸತ್ಯಾಂಶವೇನು

ತಬ್ಲೀಗರು ಎಂದರೆ ಯಾರು? ಸತ್ಯಾಂಶವೇನು   ತಬ್ಲೀಗಿಗಳು ಹೇಳುವುದು ೧. ತಬ್ಲೀಗ್ ಜಮಾಅತ್ ಒಂದು ಸಂಘಟನೆಯಲ್ಲ. ೨. ಇದಕ್ಕೆ ನಾಯಕನಾಗಲಿ, ಗ್ರಂಥವಾಗಲಿ ಇಲ್ಲ. ೩. ನಾವು ಸಲಫಿಗಳು, ಮುಜಾಹಿದ್ಗಳು ಅಲ್ಲ. ೪. ದುರ್ಮಾರ್ಗದಲ್ಲಿ ಜೀವನ ನಡೆಸುವವರನ್ನು ಸನ್ಮಾರ್ಗ           ತೋರಿಸುವುದಾಗಿದೆ ನಮ್ಮ ಉದ್ದೇಶ. ಆದರೆ ಸತ್ಯಾಂಶವೇನು? ತಬ್ಲೀಗ್ ನಾಯಕರು ಅವರ ಗ್ರಂಥಗಳಲ್ಲಿ ಉಲ್ಲೇಖಿಸಿರುವುದು ಹೀಗೆ. ೧. ತಬ್ಲೀಗ್ ಜಮಾಅತ್ ಒಂದು ಸಂಘಟನೆಯಾಗಿದೆ . ಹಿಜರಾ ೧೩೦೩ ರಲ್ಲಿ ಜನಿಸಿದ ಮುಹಮ್ಮದ್ ಇಲ್ಯಾಸ್ ೧೩೪೫ ರಲ್ಲಾಗಿದೆ ತಬ್ಲೀಗ್ ಜಮಾಅತ್ ಪ್ರಾರಂಭಿಸಿದ್ದು. (ಹಜರತ್ ಮುಹಮ್ಮದ್ ಇಲ್ಯಾಸ್ ಉನ್ ಕೀ ದೀನೀ ದಅವತ್)  ಅಲ್ಲಾಹನು ಮುಸ್ಲಿಂ ಸಮುದಾಯಕ್ಕೆ ಸಮರ್ಪಿಸಿದ ನವೋತ್ತಾನ ನಾಯಕರಲ್ಲಿ ಅನುಗ್ರಹೀತ ಸುಧಾರಕರಾದ ಮುಹಮ್ಮದ್ ಇಲ್ಯಾಸ್ ಆಗಿದ್ದಾರೆ ತಬ್ಲಿಗ್ ಸಂಘಟನೆಯ ಸ್ಥಾಪಕ. (ಅಲ್ ಬಲಾಹ್ ಮಾಸಿಕ 1999, ಮೇ, ಮಲಯಾಳಂ, ಪುಟ ಸಂಖ್ಯೆ - 20 )  ೨. ತಬ್ಲೀಗಿಗೆ ನಾಯಕರೂ ಹಾಗೂ ಗ್ರಂಥಗಳಿವೆ.  ‌ ನಾಯಕರು ೧. ರಶೀದ್ ಅಹಮದ್ ಗಂಗೋಯಿ ( ಇಲ್ಯಾಸ್ನ ಪ್ರಧಾನ ಗುರು) ೨. ಅಶ್ರಫ್ ಅಲಿ ಥಾನವಿ ( ಗಂಕೋಯಿಯ ಮರಣಾನಂತರ ಇಲ್ಯಾಸ್ನ ಗುರು) ೩. ಖಲೀಲ್ ಅಹಮ್ಮದ್ ಅಂಬೇಟ್ಟವಿ ( ಇಲ್ಯಾಸನ ಮತ್ತೊಬ್ಬ ಮಾರ್ಗದರ್ಶಿ) ೪. ಮುಹಮ್ಮದ್ ಮನ್ಸೂರ್ ನುಅಮಾನಿ (ಮುಹಮ್ಮದ್ ಇಲ್ಯಾಸನು ಮೌಖಿಕವಾಗಿ ಹೇಳಿದ್ದನ...